ಉಷ್ಣವಲಯದ ಮಣ್ಣುಗಳ ವೈಶಿಷ್ಟ್ಯತೆಯನ್ನು ತಿಳಿಸಿಕೊಡುವ ಮೂರು ಮಹತ್ವದ ಲೇಖನಗಳ ಸಂಗ್ರಹ. ಭಾರತೀಯ ಪರಿಸರ ತಜ್ಞರಲ್ಲಿ ಪ್ರಮುಖರೂ, ಹಿರಿಯರೂ ಆದ ಸೈಲೇಂದ್ರನಾಥ್ ಘೋಷ್, ಕೃಷಿಯಲ್ಲಿ ಗಣಿತದ ಲೆಕ್ಕಾಚಾರವನ್ನು ಅಳವಡಿಸಿ, ಅಗೋಚರ ಪ್ರಕೃತಿಯ ವಿದ್ಯಮಾನಗಳನ್ನು ಹಿಡಿದಿಟ್ಟು ಕೃಷಿಯಲ್ಲಿ ಅಳವಡಿಸಿದ ಧೀಮಂತ ಪ್ರೊ.ಶ್ರೀಪಾದ ಡಾಬೋಲ್ಕರ್, ಸಮಶೀತೋಷ್ಣ ವಲಯದ ಮಣ್ಣುಗಳಿಗೂ- ಉಷ್ಣ ವಲಯದ ಮಣ್ಣುಗಳಿಗೂ ಇರುವ ಅಜಗಜಾಂತರ ವ್ಯತ್ಯಾಸವನ್ನು ವೈಜ್ಞಾನಿಕವಾಗಿ ತೋರಿಸಿಕೊಡುವ ಕ್ಲಾಡ್ ಬೂರ್ಗ್ವಿಜ್ನಾನ್ ಇವರುಗಳ ಮಹತ್ವಪೂರ್ಣ ಲೇಖನಗಳು ಇಲ್ಲಿವೆ. ಅನುವಾದ ಆರ್. ಶೈಲಜಾ ಅವರದ್ದು.
ಸಾವಯವ ಕೃಷಿಗೆ ಸಜೀವ ಮಣ್ಣು
₹75.00Price
